Tuesday, May 7, 2013

ಎಣಿಸಲಾದೀತೆ?

ಅನುಭವವಿಲ್ಲದೆ ಮುಳುಗಡೆ ಮನಸ್ಸೊಂದು...
ನಿಲುಗಡೆ ಇಲ್ಲದ ತಂಗುದಾಣದಿ ಮನ ನೊಂದು...
ಈಜಲು ಬಾರದ, ಮುಂದೆ ಸಾಗಲು ಇಚ್ಚಿಸದ
ಇವರನ್ನು ಎಣಿಸುವವರಾರಿಲ್ಲಿ ಪರಮಾತ್ಮ?

-ಲಕ್ಷ್ಮೀಷ  

  

No comments:

Post a Comment